Public Opinion On Karnataka Election : ಸಣ್ಣ ಪುಟ್ಟ ವ್ಯಾಪಾರಿಗಳಿಗೆ ಬೆಂಬಲವಿಲ್ಲ | Oneindia Kannada

2018-05-09 18

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡದ ಜೊತೆ ಮಾತನಾಡಿದ್ದಾರೆ. ತ್ಯಾಗರಾಜನಗರ ನಿವಾಸಿ, ಇಲ್ಲಿ ಕೊಂಚ ಕಸದ ಸಮಸ್ಯೆ ಇದೆ. ಅದನ್ನು ಸರಿಪಡಿಸಬೇಕು. ಜೊತೆಗೆ ರಸ್ತೆಯಲ್ಲಿ ಹಳ್ಳ ದಿಣ್ಣೆಗಳಿವೆ .ಅದನ್ನು ಸರಿ ಪಡಿಸಿದರೆ ಓಡಾಡೋರಿಗೆ ಅನುಕೂಲ ಎಂದು ಹೇಳಿದರು.

Free Traffic Exchange